ಅಹಿಂದ ನಾಯಕ ವಿನಯ್ಕುಮಾರ್ ಎಚ್ಚರಿಕೆ :ಶೋಷಿತ ವರ್ಗಗಳ ಮುಖ್ಯಮಂತ್ರಿ ಪದಚ್ಯುತಿಗೆ ಕೈ ಹಾಕದಿರಿ
ಸ್ವಾತಂತ್ರö್ಯ ಭಾರತದಲ್ಲಿ 80%ರಷ್ಟಿರುವ ಅಹಿಂದ ವರ್ಗಗಳಿಂದ ಮುಖ್ಯಮಂತ್ರಿಗಳಾಗಿರುವುದು ಕೆಲವೇ ಕೆಲವರು ಮಾತ್ರ, ಶೋಷಿತ ವರ್ಗಗಳನ್ನು ಓಟ್ ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿರುವ ಸಮಯದಲ್ಲಿ 2013ರಲ್ಲಿ ಕಾಂಗ್ರೇಸ್ ಪಕ್ಷವನ್ನು ಅಧಿಕಾರಕ್ಕೆ ತಂದವರು ಸಿದ್ದರಾಮಯ್ಯನವರು. ಮುಖ್ಯಮಂತ್ರಿಯಾಗಿ 5 ವರ್ಷಗಳ ಕಾಲ ಆಡಳಿತ ನಡೆಸಿ, ದಾಖಲೆಯನ್ನು ನಿರ್ಮಿಸಿದವರು, ದೇಶದಲ್ಲಿ ಅತಿ ಹೆಚ್ಚು ಬಾರಿ ಬಡ್ಜೆಟ್ ಮಂಡಿಸಿರುವ ಕೀರ್ತಿ ಸಿದ್ದರಾಮಯ್ಯನವರದ್ದಾಗಿದೆ. ಅಂಕಿ ಅಂಶಗಳ ಮುÆಲಕ ಪ್ರಧಾನಿ ನರೇಂದ್ರ ಮೋದಿಯವರನ್ನು ನೇರವಾಗಿ ಖಡಕ್ಕಾಗಿ ಪ್ರಶ್ನಿಸುವಂತಹ ವ್ಯಕ್ತಿತ್ವವುಳ್ಳ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಸ್ಥಾನದಿಂದ […]
ಅಹಿಂದ ನಾಯಕ ವಿನಯ್ಕುಮಾರ್ ಎಚ್ಚರಿಕೆ :ಶೋಷಿತ ವರ್ಗಗಳ ಮುಖ್ಯಮಂತ್ರಿ ಪದಚ್ಯುತಿಗೆ ಕೈ ಹಾಕದಿರಿ Read More »