head

Vinay

ಅಹಿಂದ ನಾಯಕ ವಿನಯ್‌ಕುಮಾರ್ ಎಚ್ಚರಿಕೆ :ಶೋಷಿತ ವರ್ಗಗಳ ಮುಖ್ಯಮಂತ್ರಿ ಪದಚ್ಯುತಿಗೆ ಕೈ ಹಾಕದಿರಿ

ಸ್ವಾತಂತ್ರö್ಯ ಭಾರತದಲ್ಲಿ 80%ರಷ್ಟಿರುವ ಅಹಿಂದ ವರ್ಗಗಳಿಂದ ಮುಖ್ಯಮಂತ್ರಿಗಳಾಗಿರುವುದು ಕೆಲವೇ ಕೆಲವರು ಮಾತ್ರ, ಶೋಷಿತ ವರ್ಗಗಳನ್ನು ಓಟ್ ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿರುವ ಸಮಯದಲ್ಲಿ 2013ರಲ್ಲಿ ಕಾಂಗ್ರೇಸ್ ಪಕ್ಷವನ್ನು ಅಧಿಕಾರಕ್ಕೆ ತಂದವರು ಸಿದ್ದರಾಮಯ್ಯನವರು. ಮುಖ್ಯಮಂತ್ರಿಯಾಗಿ 5 ವರ್ಷಗಳ ಕಾಲ ಆಡಳಿತ ನಡೆಸಿ, ದಾಖಲೆಯನ್ನು ನಿರ್ಮಿಸಿದವರು, ದೇಶದಲ್ಲಿ ಅತಿ ಹೆಚ್ಚು ಬಾರಿ ಬಡ್ಜೆಟ್ ಮಂಡಿಸಿರುವ ಕೀರ್ತಿ ಸಿದ್ದರಾಮಯ್ಯನವರದ್ದಾಗಿದೆ. ಅಂಕಿ ಅಂಶಗಳ ಮುÆಲಕ ಪ್ರಧಾನಿ ನರೇಂದ್ರ ಮೋದಿಯವರನ್ನು ನೇರವಾಗಿ ಖಡಕ್ಕಾಗಿ ಪ್ರಶ್ನಿಸುವಂತಹ ವ್ಯಕ್ತಿತ್ವವುಳ್ಳ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಸ್ಥಾನದಿಂದ […]

ಅಹಿಂದ ನಾಯಕ ವಿನಯ್‌ಕುಮಾರ್ ಎಚ್ಚರಿಕೆ :ಶೋಷಿತ ವರ್ಗಗಳ ಮುಖ್ಯಮಂತ್ರಿ ಪದಚ್ಯುತಿಗೆ ಕೈ ಹಾಕದಿರಿ Read More »

ನ್ಯಾಮತಿ ತಾಲ್ಲೂಕಿನಿಂದ ಸರ್ಕಾರಿ ಶಾಲೆಗಳ ಉಳಿಸಿ, “ನಮ್ಮ ನಡೆ ಸರ್ಕಾರಿ ಶಾಲೆಗಳ ಕಡೆಗೆ ಅಭಿಯಾನ” : ಜಿ. ಬಿ. ವಿನಯ್ ಕುಮಾರ್‌

ಉತ್ತಮ ಗುಣಮಟ್ಟದ ಶಿಕ್ಷಣಕ್ಕಾಗಿ ಮುಚ್ಚುತ್ತಿರುವ ಸರ್ಕಾರಿ ಶಾಲೆಗಳ ಉಳಿಸಿ, “ನಮ್ಮ ನಡೆ ಸರ್ಕಾರಿ ಶಾಲೆಗಳ ಕಡೆಗೆ ಅಭಿಯಾನ”ವನ್ನು ನಡೆಸಲು ವಿನಯಮಾರ್ಗ ಟ್ರಸ್ಟ್, ಸ್ವಾಭಿಮಾನಿ ಬಳಗದ ಮೂಲಕ ಇನ್‌ಸೈಟ್ಸ್ ಐ.ಎ.ಎಸ್. ಅಕಾಡೆಮಿ ಸಂಸ್ಥಾಪಕರಾದ ಜಿ. ಬಿ. ವಿನಯ್ ಕುಮಾರ್‌ರವರು ಪ್ರಾರಂಭಿಸುತ್ತಿದ್ದಾರೆ. ಆಗಸ್ಟ್ ತಿಂಗಳ ಮೊದಲ ವಾರದಿಂದ ದಾವಣಗೆರೆ ಜಿಲ್ಲೆ, ನ್ಯಾಮತಿ ತಾಲ್ಲೂಕಿನಿಂದ ಚಾಲನೆ ನೀಡುವುದಾಗಿ ತಿಳಿಸಿದ್ದಾರೆ. ತಾಲ್ಲೂಕಿನ ಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ, ಪದವಿ ಶಾಲೆಗಳಿಗೂ ಭೇಟಿ ನೀಡಿ, ಅಲ್ಲಿನ ಶಿಕ್ಷಣದ ವ್ಯವಸ್ಥೆ ಹಾಗೂ ಗುಣಮಟ್ಟ, ಮೂಲಭೂತ

ನ್ಯಾಮತಿ ತಾಲ್ಲೂಕಿನಿಂದ ಸರ್ಕಾರಿ ಶಾಲೆಗಳ ಉಳಿಸಿ, “ನಮ್ಮ ನಡೆ ಸರ್ಕಾರಿ ಶಾಲೆಗಳ ಕಡೆಗೆ ಅಭಿಯಾನ” : ಜಿ. ಬಿ. ವಿನಯ್ ಕುಮಾರ್‌ Read More »

ವಿದ್ಯಾರ್ಥಿಗಳು ಸಾಧನೆ ಮಾಡಲು ಸಾಧ್ಯ ಎಂಬುದಕ್ಕೆ ನಾನೇ ಸಾಕ್ಷಿಯಾಗಿ ನಿಲ್ಲುವೆ : ಜಿ.ಬಿ. ವಿನಯ್ ಕುಮಾರ್

ವಿದ್ಯಾರ್ಥಿಗಳು ಮನಸ್ಸು ಮಾಡಿದರೆ ಎಂತಹ ಸಾಧನೆ ಮಾಡಲು ಸಾಧ್ಯ ಎಂಬುದಕ್ಕೆ ನಾನೇ ಸಾಕ್ಷಿಯಾಗಿ ನಿಲ್ಲುವೆ ಎಂದು, ತಾವು ಆರಂಭದಲ್ಲಿ ಬೆಂಗಳೂರಿನಲ್ಲಿ ಐಎಎಸ್ ತರಬೇತಿ ಕೇಂದ್ರದ ಸ್ಥಾಪನೆಯ ದಿನಗಳನ್ನು ವಿವರಿಸಿದರು. ಇಂದು ಸುಮಾರು ಏಳ ರಿಂದ ಎಂಟು ತರಬೇತಿ ಕೇಂದ್ರಗಳಲ್ಲಿ ಹತ್ತು ವರ್ಷದಲ್ಲೇ 1500ಕ್ಕೂ ಹೆಚ್ಚು ಸಾಧಕರು (IAS,IPS,IFS,IRS) ತಮ್ಮ ಸಂಸ್ಥೆಯಿಂದ ಹೊರಬಂದು ದೇಶದ ಎಲ್ಲಾ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವುದನ್ನು ಉಲ್ಲೇಖಿಸಿದರು. ಹೊನ್ನಾಳಿ ತಾಲ್ಲೂಕಿನ ಮೃತ್ಯುಂಜಯ ಶಿವಾಚಾರ್ಯ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ

ವಿದ್ಯಾರ್ಥಿಗಳು ಸಾಧನೆ ಮಾಡಲು ಸಾಧ್ಯ ಎಂಬುದಕ್ಕೆ ನಾನೇ ಸಾಕ್ಷಿಯಾಗಿ ನಿಲ್ಲುವೆ : ಜಿ.ಬಿ. ವಿನಯ್ ಕುಮಾರ್ Read More »

ದಾವಣಗೆರೆ “ಸರ್ಕಾರಿ ಶಾಲೆಗಳನ್ನು ಉಳಿಸಿ-ಪುನಶ್ಚೇತನಗೊಳಿಸಿ ಅಭಿಯಾನ” : ಬಿ. ಜಿ. ವಿನಯಕುಮಾರ್

ಹಗರಣಗಳು ಸಾಕು ಶಿಕ್ಷಣ ನೀಡಿ ಕೇಂದ್ರ ಸರ್ಕಾರದ “ನೀಟ್ ಹಗರಣ” ರಾಜ್ಯ ಸರ್ಕಾರದ ವಾಲ್ಮೀಕಿ, ಮುಡಾ ಹಗರಣಗಳಲ್ಲೇ ಕಾಲಕಳೆಯುತ್ತಾ ಒಬ್ಬರ ಮೇಲೊಬ್ಬರ ಮೇಲೆ ವಾಗ್ದಾಳಿಗಳನ್ನು ವಿಧಾನಸಭೆ ಮತ್ತು ವಿಧಾನಪರಿಷತ್, ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಮುಂದುವರೆಸುತ್ತಾ, ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ. ಜನರ ತೆರಿಗೆ ಹಣದಿಂದ ಸವಲತ್ತುಗಳನ್ನುಪಡೆಯುತ್ತಾ, ಜನ ಸಾಮಾನ್ಯರಿಗೆ ಬೇಕಾಗುವಂತಹ ಕೆಲಸಗಳನ್ನು ಜಾಣ ಕುರುಡುತನದಿಂದ ಮರೆಯಿಸಿಬಿಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಕನ್ನಡ ಶಾಲೆಗಳನ್ನು ಮುಚ್ಚಲಾಗುತ್ತಿದೆ. ಕಾರಣ ಮಕ್ಕಳು ಶಾಲೆಗೆ ಬರುತ್ತಿಲ್ಲ. ಅಡ್ಮಿಷನ್ ಪಡೆಯುತ್ತಿಲ್ಲ ಎಂಬ ಕಾರಣಕ್ಕೆ ಶಿಕ್ಷಣ

ದಾವಣಗೆರೆ “ಸರ್ಕಾರಿ ಶಾಲೆಗಳನ್ನು ಉಳಿಸಿ-ಪುನಶ್ಚೇತನಗೊಳಿಸಿ ಅಭಿಯಾನ” : ಬಿ. ಜಿ. ವಿನಯಕುಮಾರ್ Read More »

ಎಚ್ಚರಿಕೆ : ಅಹಿಂದ ವರ್ಗದ ಮುಖ್ಯಮಂತ್ರಿ ಬದಲಾವಣೆ ಮಾಡಿದರೆ ಕಾಂಗ್ರೇಸ್ ಪಕ್ಷ ರಾಜ್ಯದಲ್ಲಿ ಅಸ್ತಿತ್ವ ಕಳೆದುಕೊಳ್ಳಲಿದೆ : ಅಹಿಂದ ಚೇತನ

ಭಾರತ ಸ್ವಾತಂತ್ರö್ಯವಾದ ನಂತರ 76 ವರ್ಷಗಳಿಂದ ಅಲ್ಪಸಂಖ್ಯಾತ – ಹಿಂದುಳಿದ – ದಲಿತ ವರ್ಗಗಳನ್ನು ಪ್ರತಿನಿಧಿಸುವವರುವ ಎಷ್ಟು ಜನ ಮುಖ್ಯಮಂತ್ರಿಗಳಾಗಿದ್ದಾರೆ, 2 ವರ್ಷಗಳು ಎಸ್. ಬಂಗಾರಪ್ಪನವರು, 2 ವರ್ಷಗಳು ವೀರಪ್ಪ ಮೊಯಿಲಿಯವರು, 5 ವರ್ಷಗಳು ಯಶಸ್ವಿಯಾಗಿ ಮುಖ್ಯಮಂತ್ರಿಯಾಗಿ 2023ರಲ್ಲಿ ಮತ್ತೊಮ್ಮೆ ಅಹಿಂದ ವರ್ಗಗಳ ಬೆಂಬಲದೊAದಿಗೆ 136 ಸ್ಥಾನಗಳನ್ನು ಗಳಿಸಿ, ಮತ್ತೊಮ್ಮೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾರೆ. ರಾಜ್ಯದಲ್ಲಿ ಸರಾಸರಿ 80%ಎಷ್ಟಿರುವ ಅಹಿಂದ ವರ್ಗಗಳು ಓಟ್ ಬ್ಯಾಂಕನ್ನಾಗಿಸಿಕೊAಡಿರುವ ರಾಜಕೀಯ ಪಕ್ಷಗಳು 20%ರಷ್ಟಿರುವ ಸಮುದಾಯಗಳು ರಾಜ್ಯದ ಆಡಳಿತದ ಚುಕ್ಕಾಣಿಯನ್ನು ಹಿಡಿದಿದ್ದಾರೆ. 2023ರಲ್ಲಿ ಮತ್ತೊಮ್ಮೆ

ಎಚ್ಚರಿಕೆ : ಅಹಿಂದ ವರ್ಗದ ಮುಖ್ಯಮಂತ್ರಿ ಬದಲಾವಣೆ ಮಾಡಿದರೆ ಕಾಂಗ್ರೇಸ್ ಪಕ್ಷ ರಾಜ್ಯದಲ್ಲಿ ಅಸ್ತಿತ್ವ ಕಳೆದುಕೊಳ್ಳಲಿದೆ : ಅಹಿಂದ ಚೇತನ Read More »

ಹಿರಿಯ ರಾಜಕಾರಣಿ ಹೆಚ್. ವಿಶ್ವನಾಥರೊಂದಿಗೆ “ರಾಜ್ಯ ನಾಯಕ ಸ್ವಾಭಿಮಾನಿ ವಿನಯಕುಮಾರ್ ಚರ್ಚೆ”

MYSURU : ರಾಜಕೀಯ ಕ್ಷೇತ್ರದಲ್ಲಿ ಕುಟುಂಬ ರಾಜಕಾರಣದಿಂದಾಗಿ ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶಗಳು ಸಿಗದೇ ಇರುವುದರಿಂದ “ಜೈಕಾರ ಹಾಕಲು, ಓಟ್ ಹಾಕಿಸಲು, ಶಾಮಿಯಾನ, ಬಾವುಟ ಕಟ್ಟದಕ್ಕೆ ಮಾತ್ರ ಸೀಮಿತಗೊಳಿಸುತ್ತಿದ್ದಾರೆ” ಬದಲಾವಣೆಗಾಗಿ “ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿ ಮುಖ್ಯಮಂತ್ರಿಯಾದಿಯಾಗಿ, ಕೆಪಿಸಿಸಿ ರಾಜ್ಯಾಧ್ಯಕ್ಷರು, ಕಾರ್ಯಾಧ್ಯಕ್ಷರು, ಸಚಿವರುಗಳು, ಎಐಸಿಸಿ ಯವರ ಗಮನದಲ್ಲೂ ಇದ್ದರೂ ದಾವಣಗೆರೆ ಲೋಕಸಭಾ ಕ್ಷೇತ್ರದ ಟಿಕೆಟ್ ಕೊನೆ ಕ್ಷಣದಲ್ಲಿ ತಪ್ಪಿಸಲಾಯಿತು. ಮತದಾರರ ಅಭಿಪ್ರಾಯಕ್ಕೆ ಮನ್ನಣೆ ನೀಡಿ ” ಪಕ್ಷೇತರ ಅಭ್ಯರ್ಥಿಯಾಗಿ” ಸ್ಪರ್ಧೆ ಮಾಡಿದ್ದರೂ ಸಹ “ಸೋಲಿಸಲು ತಂತ್ರಗಳನ್ನು ಹೆಣೆಯಲಾಯಿತು” ಎಲ್ಲಾ

ಹಿರಿಯ ರಾಜಕಾರಣಿ ಹೆಚ್. ವಿಶ್ವನಾಥರೊಂದಿಗೆ “ರಾಜ್ಯ ನಾಯಕ ಸ್ವಾಭಿಮಾನಿ ವಿನಯಕುಮಾರ್ ಚರ್ಚೆ” Read More »