ಪ್ರಜಾಪ್ರಭುತ್ವ ಹತ್ತಿಕ್ಕುವ ಕುತಂತ್ರ
bnnn
ಪ್ರಜಾಪ್ರಭುತ್ವ ಹತ್ತಿಕ್ಕುವ ಕುತಂತ್ರ Read More »
ಭಾಷಣಕ್ಕೆ ಅಡ್ಡಿ! ಇನ್ನು ಜಿ. ಬಿ. ವಿನಯ್ ಕುಮಾರ್ ಅವರು ಮಾತನಾಡುವಾಗ ಮಲೇಬೆನ್ನೂರು ಪುರಸಭೆ ಅಧಿಕಾರಿಗಳು ಮಾತನಾಡಲು ಅಡ್ಡಿಪಡಿಸಿದ ಪ್ರಸಂಗವೂ ನಡೆಯಿತು. ಮೈಕ್ ಆಫ್ ಮಾಡಿ ಎಂದು ಪದೇ ಪದೇ ಹೇಳಿದರು. ವಿನಯ್ ಕುಮಾರ್ ಅವರು ಯಾಕೆ ಒತ್ತಡ ಹಾಕುತ್ತೀರಾ. ಜನರ ಸಮಸ್ಯೆಗಳಿಗೆ ಸ್ಪಂದಿಸಲು ಬಂದಿದ್ದೇವೆ ಎಂದರು. ಆದ್ರೂ ಪುರಸಭೆಯ ಸಿಬ್ಬಂದಿ ಮೈಕ್ ನಲ್ಲಿ ಮಾತನಾಡಬೇಡಿ ನಿಲ್ಲಿಸಿ ಎಂದು ಪದೇ ಪದೇ ಕಿರಿಕಿರಿಯನ್ನುಂಟು ಮಾಡಿದರು. ಯಾರ ಒತ್ತಡಕ್ಕೆ ಮಣಿದು ಈ ರೀತಿ ಮಾಡುತ್ತಿದ್ದೀರಾ ಎಂದು ವಿನಯ್ ಕುಮಾರ್
ಹರಿಹರದಲ್ಲಿ ಕಾಂಗ್ರೇಸ್ ಕಾರ್ಯಕರ್ತರಿಂದ ಸಾರ್ವಜನಿಕ ಜನತಾ ಅದಾಲತ್ಗೆ ತಡೆ Read More »
ನಮ್ಮ ನಡೆ ಸರ್ಕಾರಿ ಶಾಲೆಗಳ ಕಡೆಗೆ ಅಭಿಯಾನವು ಇಂದು ನ್ಯಾಮತಿ ತಾಲ್ಲೂಕಿನ ಸೂರಗೊಂಡನಕೊಪ್ಪ, ಹಳೆ ಜೋಗ, ಹೊಸ ಜೋಗ, ಚಿನ್ನಿಕಟ್ಟೆ, ಮಾದಾಪುರ, ಕೊಡತಾಳು, ಸವಳಂಗ ಗ್ರಾಮಗಳ ಕಿರಿಯ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆ ಪ್ರೌಡ ಶಾಲೆಗಳಿಗೆ ಸ್ವಾಭಿಮಾನಿ ಬಳಗದ ತಂಡವು ಭೇಟಿ ನೀಡಿ, ಶಾಲೆಯ ಮುಖ್ಯೋಪಾಧ್ಯಾಯರು, ಸಹ ಶಿಕ್ಷಕರು, ಎಸ.ಡಿ.ಎಮ್.ಸಿ ಸಮಿತಿಯ ಅಧ್ಯಕ್ಷರುಗಳು ಮತ್ತು ಸದಸ್ಯರುಗಳು ಹಾಗೂ ಗ್ರಾಮಸ್ಥರೊಂದಿಗೆ, ಸರ್ಕಾರಿ ಶಾಲೆಯ ಸ್ಥಿತಿ ಗತಿಗಳನ್ನು ಕೂಲಂಕಷವಾಗಿ ಅವಲೋಕಿಸಿ, ಅನುಕೂಲ ಅನಾನುಕೂಲಗಳ ಬಗ್ಗೆ ಚರ್ಚಿಸಿ ಸಂಪೂರ್ಣ ಮಾಹಿತಿ
ನ್ಯಾಮತಿ ತಾಲ್ಲೂಕು ಸರ್ಕಾರಿ ಶಾಲೆಗಳ ಕಡೆ, ಯಶಸ್ವಿ ಅಭಿಯಾನ; ಸ್ವಾಭಿಮಾನಿ ಬಳಗ Read More »
ಕುಟುಂಬ ರಾಜಕಾರಣ ಪ್ರಜಾಪ್ರಭುತ್ವ ಹಾಗೂ ಅಭಿವೃದ್ಧಿಗೆ ಮಾರಕವೇ? ಸ್ವಾಭಿಮಾನಿ ವಿನಯ್ ಕುಮಾರ್ ರವರ ಶೈಕ್ಷಣಿಕ, ಆರ್ಥಿಕ, ಔದ್ಯೋಗಿಕ & ರಾಜಕೀಯ ಕ್ಷೇತ್ರಗಳಲ್ಲಿ ಅವಕಾಶ ವಂಚಿತ ಹಾಗೂ ಶೋಷಿತರು ಮುಖ್ಯವಾಹಿನಿಗೆ ತರುವಲ್ಲಿ ಸ್ವಾಭಿಮಾನಿ ಬಳಗ ದಿಟ್ಟ ಹೆಜ್ಜೆಗಳನ್ನು ಇಡುತ್ತಿದೆ. ಮೊದಲ ಹಂತವಾಗಿ ದಾವಣಗೆರೆ ಲೋಕಸಭಾ ವ್ಯಾಪ್ತಿಯ ದಾವಣಗೆರೆ, ಹರಿಹರ, ಹರಪನಹಳ್ಳಿ, ಹೊನ್ನಾಳಿ, ನ್ಯಾಮತಿ, ಚನ್ನಗಿರಿ, ಮಾಯಕೊಂಡ, ಜಗಳೂರು ವಿಧಾನ ಸಭಾ ಕ್ಷೇತ್ರದ ವಿದ್ಯಾರ್ಥಿಗಳು, ಗೃಹಿಣಿಯರು, ನಾಗರಿಕರಿಗಾಗಿ “ಕುಟುಂಬ ರಾಜಕಾರಣ ಪ್ರಜಾಪ್ರಭುತ್ವ ಹಾಗೂ ಅಭಿವೃದ್ಧಿಗೆ ಮಾರಕವೇ?” ಎಂಬ ವಿಷಯದ ಬಗ್ಗೆ
ಪ್ರಬಂಧ ಬರೆಯಿರಿ 20 ಸಾವಿರ ಬಹುಮಾನ ಗೆಲ್ಲಿರಿ: ಸ್ವಾಭಿಮಾನಿ ಬಳಗ Read More »
ಸ್ವಾಭಿಮಾನಿ ಬಳಗವು ದಾವಣಗೆರೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ “ಕುಟುಂಬ ರಾಜಕಾರಣ ಪ್ರಜಾಪ್ರಭುತ್ವಕ್ಕೆ ಹಾಗೂ ಅಭಿವೃದ್ದಿಗೆ ಮಾರಕ” ಎಂಬ ವಿಷಯದ ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸಿದೆ. ಡಿಸೆಂಬರ್ 20ರೊಳಗೆ ಸಲ್ಲಿಸಬೇಕು ಎಂದು ಬಳಗದ ಸಂಸ್ಥಾಪಕ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಟುಂಬ ರಾಜಕಾರಣ ವಿಜೃಂಭಿಸುತ್ತಿದೆ. ಈ ಕಾರಣಕ್ಕಾಗಿ ಜನರಲ್ಲಿ ರಾಜಕೀಯ ಪ್ರಜ್ಞೆ ಮೂಡಿಸುವ ಸಲುವಾಗಿ ಈ ರೀತಿಯ ವಿಶಿಷ್ಟ ಅಭಿಯಾನ ಆಯೋಜಿಸಲಾಗಿದೆ. ಮೂರು ವಿಭಾಗಗಳಲ್ಲಿ ಸ್ಪರ್ಧೆ
“ಕುಟುಂಬ ರಾಜಕಾರಣ ಪ್ರಜಾಪ್ರಭುತ್ವ ಹಾಗೂ ಅಭಿವೃದ್ಧಿಗೆ ಮಾರಕವೇ” ಪ್ರಬಂಧ ಸ್ಪರ್ಧೆ : ಸ್ವಾಭಿಮಾನಿ ಬಳಗ Read More »
ದಿನಾಂಕ 17-11-2024 ರ ಭಾನುವಾರದಂದು ಬೆಳಿಗ್ಗೆ 11-00 ಗಂಟೆಗೆ ಸ್ವಾಭಿಮಾನಿ ಬಳಗದ ಉದ್ಘಾಟನೆಯನ್ನು ಹಮ್ಮಿಕೊಳ್ಳಲಾಗಿದೆ. ಜೊತೆಗೆ ಸಾಧಕರಿಗೆ ಗೌರವ ಸನ್ಮಾನ, ಶ್ರೀ ವಾಲ್ಮೀಕಿ ಜಯಂತಿ, ಶ್ರೀ ಒನಕೆ ಓಬವ್ವ ಜಯಂತಿ ಹಾಗೂ ಶ್ರೀ ಕನಕದಾಸರ ಜಯಂತಿಯ ಆಚರಣೆಯೊಂದಿಗೆ ಸ್ವಾಭಿಮಾನಿ ಬಳಗದ ವೆಬ್ಸೈಟನ್ನು ಲೋಕಾರ್ಪಣೆ ಮಾಡಲಾಗುತ್ತಿದೆ. ಎಂದು ಸ್ವಾಭಿಮಾನಿ ಬಳಗದ ಸಂಸ್ಥಾಪಕ ಜಿ. ಬಿ. ವಿನಯ್ ಕುಮಾರ್ ಹೇಳಿದ್ದಾರೆ ಈಗಾಗಲೇ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದು, ಅವಕಾಶ ವಂಚಿತರು, ಶೋಷಿತರಿಗಾಗಿ ವೇದಿಕೆಯನ್ನು ಕಲ್ಪಿಸುವ ಸದುದ್ದೇಶದಿಂದ “ಸ್ವಾಭಿಮಾನಿ ಬಳಗ”ವನ್ನು ನೋಂದಣಿ ಮಾಡಿಸಲಾಗಿದ್ದು,
ಬೆಂಗಳೂರು-ಬೆಳಗಾವಿ 20653 ಮತ್ತು ಬೆಳಗಾವಿ-ಬೆಂಗಳೂರು 20654 ಸೂಪರ್ ಫಾಸ್ಟ್ ರೈಲಿಗೆ “ಸಂಗೊಳ್ಳಿ ರಾಯಣ್ಣ ಎಕ್ಸ್ಪ್ರೆಸ್” ಎಂದು ನಾಮಕರಣ ಮಾಡಿ, ದೇಶಭಕ್ತ, ಹುತಾತ್ಮರಿಗೆ ಗೌರವ ಸಲ್ಲಿಸಬೇಕೆಂದು ದಾವಣಗೆರೆಯಲ್ಲಿ ಕೇಂದ್ರ ರೈಲ್ವೆ ಸಚಿವರಾದ ವಿ. ಸೋಮಣ್ಣನವರಿಗೆ ಮನವಿ ಸಲ್ಲಿಸಲಾಯಿತು. ಭಾರತ ದೇಶದ ಸ್ವಾತಂತ್ರ÷್ಯಕ್ಕಾಗಿ, ಸ್ವಾತಂತ್ರ÷್ಯ ಸಂಗ್ರಾಮಕ್ಕೂ ಮುಂಚಿತವಾಗಿ ಕಿತ್ತೂರು ರಾಣಿ ಚೆನ್ನಮ್ಮಾಜಿಯವರ ಮಗನಾಗಿ, ಬ್ರಿಟಿಷರಿಗೆ ಮೊದಲ ಸೋಲಿನ ರುಚಿ ತೋರಿಸಿದ್ದ, ಬ್ರಿಟಿಷರಿಗೆ ಸಿಂಹಸ್ವಪ್ನವಾಗಿ ಕಾಡಿದ, ದೇಶಕ್ಕಾಗಿ ಜೀವವನ್ನು ತೆತ್ತು “ಹುತಾತ್ಮ” ರಾದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರು
“ಸಂಗೊಳ್ಳಿ ರಾಯಣ್ಣ ಎಕ್ಸ್ಪ್ರೆಸ್” ರೈಲ್ವೆ ಸಚಿವ ವಿ. ಸೋಮಣ್ಣಗೆ ಹಾಲುಮತ ಮಹಾಸಭಾ ಮನವಿ Read More »
ಕಳಂಕ ರಹಿತ ರಾಜಕಾರಣಿ ಸಿದ್ದರಾಮಯ್ಯನವರ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ “ರಾಜ್ಯಪಾಲರ ನಡೆಗೆ ಖಂಡನೆ” – ಜಿ. ಬಿ. ವಿನಯ್ಕುಮಾರ್ ಕಳಂಕ ರಹಿತ ರಾಜಕಾರಣಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪದಚ್ಯುತಿಗೆ ಮೊದಲ ಹೆಜ್ಜೆಯಾಗಿ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದಾರೆ. 2013 ರಿಂದ 2018ರ 5 ವರ್ಷಗಳ ಅವಧಿಯಲ್ಲಿ ಸಿದ್ದರಾಮಯ್ಯನವರ ತಪ್ಪುಗಳನ್ನು ಕಂಡು ಹಿಡಿಯಲು ಪ್ರಯತ್ನಪಟ್ಟು “ವಾಚ್ ವಿಷಯವನ್ನು ದೊಡ್ಡದು ಮಾಡಿದ್ದರು” ಕಾಯಕವೇ ಕೈಲಾಸವೆಂದ ಬಸವಣ್ಣನವರ ಭಾವಚಿತ್ರವನ್ನು ಸರ್ಕಾರಿ ಇಲಾಖೆಗಳಲ್ಲಿ ಅಳವಡಿಸುವ ಸರ್ಕಾರಿ ಆದೇಶ ಮಾಡಿದ್ದ ಸಿದ್ದರಾಮಯ್ಯನವರಿಗೆ “ವೀರಶೈವ ಲಿಂಗಾಯತ”
ರಾಜ್ಯಪಾಲರ ನಡೆ ಖಂಡನೆ : ಅಹಿಂದ ವರ್ಗಗಳು ಸಿಡಿದೇಳುವ ದಿನಗಳು ದೂರವಿಲ್ಲ- ಜಿ. ಬಿ. ವಿನಯ್ಕುಮಾರ್ Read More »
ಜಿ.ಬಿ. ವಿನಯ್ಕುಮಾರ್ರ ವಿರುದ್ಧ ಪತ್ರಿಕಾಗೋಷ್ಟಿ ನಡೆಸಿ, ಉಚ್ಚಾಟನೆ ಸಂದೇಶ ನೀಡಿದ್ದ ದಾವಣಗೆರೆ ಜಿಲ್ಲಾ ಕಾಂಗ್ರೇಸ್ ಜಿಲ್ಲಾಧ್ಯಕ್ಷರ ಆರೋಪಗಳಿಗೆ ಪತ್ರಿಕಾಭವನದಲ್ಲಿ ಸುದ್ದಿಗೋಷ್ಟಿ ನಡೆಸಿದ ಜಿ. ಬಿ.ವಿನಯ್ಕುಮಾರ್ರವರು “ನಾನು ಯಾರ ಹಂಗಿನಲ್ಲೂ ಇಲ್ಲ, ಸ್ವಾಭಿಮಾನಿ, ಸ್ವಾವಲಂಭಿಯಾಗಿ ಚುನಾವಣೆ ಎದುರಿಸಿದ್ದೇನೆ. ಫಲಿತಾಂಶದ ನಂತರವೂ ನಿರಂತರವಾಗಿ ಕ್ಷೇತ್ರದಲ್ಲಿ ಜನರೊಂದಿಗಿದ್ದೇನೆAದು,ವ್ಯವಸ್ಥೆಯ ಅವ್ಯವಸ್ಥೆಯನ್ನು ಸರಿಪಡಿಸುವಲ್ಲಿ ನನ್ನ ಹೋರಾಟ ನಿರಂತರವಾಗಿರುತ್ತದೆ. ನಾನು ಚುನಾವಣೆಗಾಗಿ ದಾವಣಗೆರೆಗೆ ಬಂದವನಲ್ಲ.ನನ್ನ ತವರು ದಾವಣಗೆರೆಯ ಕಕ್ಕರಗೊಳ್ಳ, ಅಡ್ಡದಾರಿಯಲ್ಲಿ ಅವಕಾಶ ಪಡೆಯುವ ವ್ಯಕ್ತಿತ್ವ ನನ್ನದ್ದಲ್ಲ. ಹೋರಾಟ ನಡೆಸಿ ಗುರಿಮುಟ್ಟುತ್ತೇನೆ ಎಂದರು. ಅಹಿಂದ ವರ್ಗಗಳ ಪರವಾಗಿ
ಅಹಿಂದ ವರ್ಗಗಳ ಪರವಾಗಿ ಧ್ವನಿ ಎತ್ತಿದ್ದೇ ಅಪರಾಧವಾ ? ಜಿ. ಬಿ. ವಿನಯ್ಕುಮಾರ್ Read More »
ಹಿಂದುಳಿದ ವರ್ಗದ ನಾಯಕ ಶ್ರೀ ಸಿದ್ಧರಾಮಯ್ಯ ನವರನ್ನು ದುರ್ಬಲಗೊಳಿಸುವ ಕುತಂತ್ರವನ್ನು ರಾಜ್ಯಪಾಲರ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುವ ಮೂಲಕ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನವನ್ನು ಬಿಜೆಪಿ ಹಾಗೂ ಜೆಡಿಎಸ್ ನಾಯಕರು ನಿಲ್ಲಿಸಬೇಕು. ಅವರ ಹೆಸರಿಗೆ ಇಲ್ಲ ಸಲ್ಲದ ಕಳಂಕವನ್ನು ತರುವ ಯತ್ನವನ್ನು ಮುಂದುವರೆಸಿದರೆ ಜಿಲ್ಲಾ ಶೋಷಿತ ಸಮುದಾಯಗಳ ಒಕ್ಕೂಟದಿಂದ ಪ್ರತಿಭಟಿಸುವ ಮೂಲಕ ಬಿಜೆಪಿ ಜೆಡಿಎಸ್ ನಾಯಕರಿಗೆ ಎಚ್ಚರಿಕೆ ನೀಡಬೇಕಿದೆ. ಬೆಳಿಗ್ಗೆ 11 ಗಂಟೆಗೆ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಸಂವಿಧಾನ ಶಿಲ್ಪಿಗೆ ಮಾಲಾರ್ಪಣೆ ಮಾಡಿ ನಂತರ ಪಿ. ಬಿ. ರಸ್ತೆಯ ಮೂಲಕ